ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’ 100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ರಮೇಶ್ ಅರವಿಂದ್ ರವರ ನಿರ್ದೇಶನ ಹಾಗೂ ಅದ್ಭುತ ನಟನೆಯ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 100 ಚಿತ್ರ ಸೈಬರ್ ಕ್ರೈಂ ಮೇಲೆ ಸಣ್ಣದೊಂದು ಬೆಳಕು, ಒಂದು ಕುಟುಂಬ, ಭಾವನೆ, ಅದರ ಸಂಘರ್ಷಗಳ ಬಗ್ಗೆ ಇದೆ.  ಕಣ್ಣಿಗೆ ಕಾಣಿಸದೇ ಇರುವ ಜಗತ್ತು

Read More

“ರೀಬೊಕ್‌”ನಿಂದ ತನ್ನ ‘ವಾಕಿಂಗ್ ಪೋರ್ಟ್ಫೋಲಿಯೊ’ಗೆ ಸದೃಢತೆ, ಜನರಿಗೆ `ಎದ್ದು ನಿಲ್ಲಲು, ಹೆಚ್ಚು ಚಲಿಸಲು, ಫಿಟ್ ಆಗಿರಲು’ ಉತ್ತೇಜನ

ಭಾರತದ ಫಿಟ್‌ನೆಸ್ ಬ್ರಾಂಡ್ ರೀಬೊಕ್ ಎಲ್ಲ ಗ್ರಾಹಕರಿಗೂ ಫಿಟ್‌ನೆಸ್ ಆಯ್ಕೆಯನ್ನು ಅನುಸರಿಸುವ ಬದ್ಧತೆಗೆ ಅನುಗುಣವಾಗಿ ತನ್ನ ವಾಕಿಂಗ್ ಫುಟ್‌ವೇರ್ ಶ್ರೇಣಿಯಲ್ಲಿ ಹೊಸ ಸ್ಟೈಲ್ ಗಳನ್ನು ಬಿಡುಗಡೆ ಮಾಡಿದೆ. ಈ ವಿಭಾಗವು ತಾಂತ್ರಿಕ ಪುರುಷ ಮತ್ತು ಮಹಿಳೆಯರಿಗೆ ತಾಂತ್ರಿಕ ಅಪ್‌ಗ್ರೇಡ್‌ಗಳೊಂದಿಗೆ ಹೊಸ ಸೇರ್ಪಡೆ ಕಂಡಿದ್ದು ನಡೆಯುವಾಗ ಗರಿಷ್ಠ ಸೌಖ್ಯ ಮತ್ತು ಬೆಂಬಲ ನೀಡುತ್ತದೆ. ಈ ಪ್ರಕಟಣೆಯು ತನ್ನ ಗ್ರಾಹಕರಿಗೆ ಫಿಟ್‌ನೆಸ್ ಪಾರ್ಟ್ನರ್ ಆಗುವ ರೀಬೊಕ್‌ನ ಬದ್ಧತೆಯನ್ನು ಮರು ದೃಢೀಕರಿಸುವ ಗುರಿ ಹೊಂದಿದೆ ಮತ್ತು ಪ್ರತಿನಿತ್ಯದ ಜೀವನಶೈಲಿಯಲ್ಲಿ ಫಿಟ್‌ನೆಸ್‌ನ ಪ್ರಾಮುಖ್ಯತೆಯನ್ನು

Read More

5 ಕೋಟಿ ಗ್ರಾಹಕರು ಈಗ “ಅಮೆಜಾನ್ಪೇ ಯುಪಿಐ”ಬಳಸುತ್ತಿದ್ದಾರೆ. ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಸಿಇಒ ಮತ್ತು ವಿಪಿ ಅಮೆಜಾನ್ಪೇ, ಮಹೇಂದ್ರನೆರುರ್ಕರ್.

ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿದ ಸಿಇಒ ಮತ್ತು ವಿಪಿ ಅಮೆಜಾನ್ಪೇ, ಮಹೇಂದ್ರನೆರುರ್ಕರ್, “ವಿಶ್ವಾಸಾರ್ಹ, ಅನುಕೂಲಕರ ಮತ್ತು ಲಾಭದಾಯಕವಾದ ಯಾವುದನ್ನಾದರೂ ಪಾವತಿಸುವುದು ನಮ್ಮ ಉದ್ದೇಶವಾಗಿದೆ. ಯುಪಿಐ ಅನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವುದರಿಂದ ನಾವು ಉತ್ಸುಕರಾಗಿದ್ದೇವೆ, ಇದು ಈಗ ಗ್ರಾಹಕರಿಗೆ ತಮ್ಮ ಅಮೆಜಾನ್ಆಪ್ನಿಂದ ಶಾಪಿಂಗ್ಗಿಂತ ಹೆಚ್ಚಿನದನ್ನು ಮಾಡಲು ಅನುವು ಮಾಡಿಕೊಡುತ್ತದೆ. ಯುಪಿಐ ಮೂಲಕ ನಮ್ಮ ಲಕ್ಷಾಂತರ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಸೇವೆ ಸಲ್ಲಿಸಲು ನಾವು ವಿನಮ್ರರಾಗಿದ್ದೇವೆ ಮತ್ತು ಕಡಿಮೆ ನಗದು ಭಾರತದ ಸರ್ಕಾರದ ದೃಷ್ಟಿಕೋನವನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೇವೆ. ಯಾವುದೇ UPI

Read More

ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು

ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ಇಮ್ರಾನ್ ತುಮಕೂರು , ಮೂಲತಃ ತುಮಕೂರಿನವರು. ಸದ್ಯ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಮೂಲತಃ ಶೋಯೆಬ್ ಇಮ್ರಾನ್ ಅಹಮದ್ ಇವರ ಹೆಸರು ಆಗಿದ್ದು, ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಹಿಡಿಸಿಕೊಂಡ

Read More

ಡಾ. ಹರಿಕೃಷ್ಣ ಮಾರಮ್ ಈಗ ‘ಜೆಮ್ ಆಫ್ ಇಂಡಿಯಾ’

ಲೀಡ್ ಇಂಡಿಯಾ ಫೌಂಡೇಶನ್ ಮತ್ತು ವಿಷನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಹಾಗೂ ಡಿಜಿಟಲ್ ಬ್ರಾಂಡ್ ಅಂಬಾಸಿಡರ್, ಡಾ.ಹರಿ ಕೃಷ್ಣ ಮಾರಮ್ ಅವರು “ಜೆಮ್ ಆಫ್ ಇಂಡಿಯಾ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮ್ಯಾನೇಜ್ಮೆಂಟ್ ಶಿಕ್ಷಣ ಕ್ಷೇತ್ರದಲ್ಲಿ ಡಾ. ಮಾರಮ್ ಅವರ ಕೆಲಸವು 26 ವರ್ಷಗಳಲ್ಲಿ ವ್ಯಾಪಿಸಿದೆ. ಪ್ರಮುಖ ಎಂಎನ್‌ಸಿ ನೊವಾರ್ಟಿಸ್ ಗ್ಲೋಬಲ್ ಫಾರ್ಮಾದಲ್ಲಿ ದಶಕದಲ್ಲಿ ಕೆಲಸ ಮಾಡಿ, ಶಿಕ್ಷಣದಲ್ಲಿ ಅವರು ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದಾರೆ ಮತ್ತು ಎಐಎಂಎ (ಅಖಿಲ ಭಾರತ ನಿರ್ವಹಣಾ ಸಂಘ) ದಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ, ಎಐಎಂಎಸ್

Read More

“ಐ ಡ್ರೀಮ್ ಎಂ.ಬಿ.ಎ.” ಅಕಾಡೆಮಿ ವತಿಯಿಂದ ‘ಯೋಜನಾ ನಿರ್ವಹಣಾ’ ಪ್ರಶಸ್ತಿ

ನಗರದ ಖಾಸಗಿ ಕಾಲೇಜಿನಲ್ಲಿ  ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಐ ಡ್ರೀಮ್ ಎಂ.ಬಿ.ಎ. ಅಕಾಡೆಮಿ ವತಿಯಿಂದ ಯೋಜನಾ ನಿರ್ವಹಣಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಪಿ ಶ್ರೀನಿವಾಸ ರಾವ್ , ಡಾ.ಎಸ್ ಎಸ್ ಚಂದ್ರಶೇಖರ್ , ಡಾ. ಪದ್ಮಾಕ್ಷಿ ಲೊಕೇಶ್ , ಹಾಗು ಕೆ.ಎಂ ನಾಗೇಂದ್ರ ಉಪಸ್ಥಿತರಿದ್ದರು. ಎನ್ .ಇ. ಎಫ್, ವಾಷಿಂಗ್ ಟನ್ ಡಿಸಿಯ ಸಂಸ್ಥಾಪಕ ಡಾ.ಅಪ್ಪು ಕುಟ್ಟಾನ್ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ಎನ್ .ಇ. ಎಫ್,

Read More

ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!

ಶ್ಯಾಶ್ ಕಿರಣ್ ಮೂಲತಃ ಬೆಂಗಳೂರಿನವರು. ಈಗ ಇಂಗ್ಲೆಂಡಿನಲ್ಲಿ ಬದುಕು ಮೂಡಿಸಿಕೊಂಡರೂನು ತಂದೆ ತಾಯಿ ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಒಬ್ಬ ಕ್ರಿಕೆಟ್ ಆಟಗಾರರಾಗಿ ರಣಜಿ ಸ್ಥಾನಕ್ಕೆ ಪೈಪೋಟಿ ನೀಡುವ ಹಂತದವರೆಗೂ ಹೋಗಿದ್ದ ಶ್ಯಾಶ್ ನಂತರ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಕೆಲಸದಿಂದಾಗಿ ಇಂಗ್ಲೆಂಡ್ ನಲ್ಲಿ ನೆಲೆಸಿದರು. ಅಲ್ಲಿ ಕನ್ನಡ ಭಾಷೆಯ ಚಿತ್ರಗಳು ಬರುತ್ತಿದ್ದರೂ ಅದೊಂದು ಕಮ್ಯೂನಿಟಿ ಹಂತದಲ್ಲಿತ್ತು. ಕನ್ನಡ ಸಂಘದವರು ಅಥವಾ ಪುಟ್ಟ ಸಂಘಟನೆಗಳು ಚಿತ್ರದ ಶೋ ಏರ್ಪಡಿಸುತ್ತಿದ್ದರು. ಆದರೆ ಬೇರೆ ಭಾಷೆಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿ ವಾರದ

Read More

ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ಈಗಲೂ ಒಬ್ಬ ಸೂಪರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ ಅನನ್ಯ ಪ್ರತಿಭೆ ಮತ್ತು ಅತ್ಯಂತ ವೈಶಿಷ್ಟಮಯ ವ್ಯಕ್ತಿತ್ವದ ಏಕಮೇವ ಕನ್ನಡದ ಸೂಪರ್ ಸ್ಟಾರ್ ಎಂದರೆ ಅದು ದಿವಗಂತ ಶಂಕರನಾಗ್ ಉರುಫ್ ಶಂಕರಣ್ಣ. ಸಾರ್ವಕಾಲಿಕ ಸರ್ವಶ್ರೇಷ್ಠ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ನಿಜಕ್ಕೂ ನಮಗೂ ಅಚ್ಚರಿಯಾಗುವಂತೆ ರಾರಾಜಿಸಿದ ಏಕೈಕ ಸೂಪರ್ ಸ್ಟಾರ್ ಎಂದರೆ ನಮ್ಮ

Read More

ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು ಮುಂಜಾಗೃತಾಕ್ರಮ ತೆಗೆದುಕೊಂಡಿತ್ತು. ನಡೆದ ಮತದಾನ…!!! ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತನ್ನು ನಡೆಸಿತ್ತು. ಶಿರಾದಲ್ಲಿ ಶೇ. ೮೨.೩೧ ಮತ್ತು ಆರ್.ಆರ್.ನಗರದಲ್ಲಿ ಶೇ.೪೫.೨೪ ಮತದಾನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ತಮ್ಮ

Read More