ಟೆರರ್ ಲುಕ್ ನ ಸಾಫ್ಟ್ ಪ್ರತಿಭೆ “ಇಮ್ರಾನ್” ತುಮಕೂರು

ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ವಿದ್ಯಾಭ್ಯಾಸದ ಸಮಯದಿಂದಲೂ ಅಭಿನಯದ ಕಡೆಗೆ ಒಲವು ಬೆಳೆಸಿಕೊಂಡು, ಚಂದನವನದ ಹಲವಾರು ಖ್ಯಾತ ನಿರ್ದೇಶಕರನ್ನು ಭೇಟಿ ನೀಡಿ ಅವಕಾಶ ಗಿಟ್ಟಿಸಿಕೊಂಡು ಹಲವಾರು ಧಾರಾವಾಹಿ, ಸಿನೆಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ಉದಯೋನ್ಮುಖ ಕಲಾವಿದ ಇಮ್ರಾನ್ ತುಮಕೂರು , ಮೂಲತಃ ತುಮಕೂರಿನವರು. ಸದ್ಯ ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಮೂಲತಃ ಶೋಯೆಬ್ ಇಮ್ರಾನ್ ಅಹಮದ್ ಇವರ ಹೆಸರು ಆಗಿದ್ದು, ಬಿಎಸ್ಸಿ ಓದುವಾಗಲೇ ಸಿನೆಮಾದ ಹುಚ್ಚು ಹಿಡಿಸಿಕೊಂಡ

Read More

“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ‘ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ‘ ಗ್ರ್ಯಾಂಡ್ ಫಿನಾಲೆ ಶೋ

ಬೆಂಗಳೂರಿನ ಡಾ.ಅಂಬರೀಷ್ ಆಡಿಯೋಟೋರಿಯಮ್ ನಲ್ಲಿ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಆಯೋಜಿಸಲಾದ ಅದ್ದೂರಿ ಮಿಸ್ಟರ್, ಮಿಸ್ & ಮಿಸಸ್ ಎಲೈಟ್ ಸ್ಟಾರ್ ಕರ್ನಾಟಕ 2021 ಶೋ ಉದಯೋನ್ಮುಖ ಮಾಡೆಲ್ ಗಳಿಗೆ ಉತ್ತಮ ವೇದಿಕೆ ಒದಗಿಸಿತು. ಎಲೈಟ್ ಸ್ಟಾರ್ ಈವೆಂಟ್ಸ್ ನ ಗ್ರ್ಯಾಂಡ್ ಫಿನಾಲೆಗಾಗಿ ರಾಜ್ಯಾದ್ಯಂತ 35 ಮಾಡೆಲ್ ಗಳನ್ನು ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು. 2021ರ ಸಾಲಿನ ಮಿಸ್ಟರ್ ವಿಭಾಗದಲ್ಲಿ ನಂದನ್ ಶಿವಮೊಗ್ಗ ಅವರು ವಿಜೇತರಾದರು. ಮೊದಲ ರನ್ನರ್ ಅಪ್ ಆಗಿ ಪ್ರೇಮ್, ಎರಡನೇ ರನ್ನರ್ ಅಪ್

Read More

ಇವೆಂಟ್ಸ್ ಸ್ಟೂಡಿಯೋ ಅರ್ಪಿಸುವ ”ಮಿನಿ ಮಾಡೆಲ್‌” ಸೀಸನ್ 1

ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಬೆಂಗಳೂರಿನ ಇವೆಂಟ್ಸ್ ಸ್ಟುಡಿಯೋ ಆಯೋಜನೆಯ ಮಿನಿ ಮಾಡೆಲ್ ಸ್ಪರ್ಧೆಯಲ್ಲಿ ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಆಗಿದ್ದರು. ಸಂಜನಾ ಹಾಗೂ ಮಂಜುನಾಥ್ ಒಡೆತನದ ಇವೆಂಟ್ಸ್ ಸ್ಟುಡಿಯೋ ವತಿಯಿಂದ ಆಯೋಜನೆ ಮಾಡಲಾದ ಮಿನಿ ಮಾಡೆಲ್ – 2021 ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆಡಿಷನ್ ಮೂಲಕ ಅಂತಿಮವಾಗಿ 30 ಮಕ್ಕಳನ್ನು ಆಗಸ್ಟ್ 8ರಂದು ನಡೆದ

Read More

“ಮನೆ ತಾರಸಿ ಮೇಲೆಯೇ ಸಾವಯವ ಕೃಷಿ ; ಶೋಭಾ ಆನಂದ ಅವರ ವಿನೂತನ ಪ್ರಯೋಗ”

ನಗರಕ್ಕೆ ಬಂದ ಮೇಲೆ ಹಳ್ಳಿ ಜೀವನ ಮಿಸ್ ಆಯ್ತು ಅನ್ನೋದು ನಗರವಾಸಿಗಳ ಸಾಮಾನ್ಯ ಮಾತು ಆದರೆ, ಸಿಟಿ ನಡುವಲ್ಲಿ ಇದ್ದುಕೊಂಡು ಹಳ್ಳಿ ಜೀವನ ಮಾಡಬಹುದು ಅಂದರೇ ನೀವು ನಂಬುತ್ತೀರಾ..? ನಂಬಲೇ ಬೇಕು. ಹೌದು ನಾಗಮಂಗಲ ತಾಲೂಕಿನ ಬೆಟ್ಟದಕೋಟೆ ಊರಿನವರಾದ ಶೋಭಾ ಆನಂದ ಅವರು ಬೆಂಗಳೂರು ನಗರದಲ್ಲಿ ಕೃಷಿ ಮಾಡಿ ಪ್ರಗತಿಪರ ಕೃಷಿಕರಾಗಿ ಹೊರ ಹೊಮ್ಮಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಮನೆಯ ತಾರಸಿಯಲ್ಲಿ ಅಪ್ಪಟ ಸಾವಯವ ಕೃಷಿ ತೋಟ ಕಂಗೊಳಿಸುತ್ತಿದ್ದು, ನಗರದ ನಡುವಿನಲ್ಲಿದ್ದುಕೊಂಡು ಕೃಷಿ ಕ್ರಾಂತಿ ಮಾಡುತ್ತಿದ್ದಾರೆ. ಆಗಷ್ಟೇ

Read More

“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ಅದ್ದೂರಿ ‘ಫ್ಯಾಷನ್ ಶೋ’

ಬೆಂಗಳೂರಿನ  ಖಾಸಗಿ ಹೊಟೇಲ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಎಲೈಟ್ ಸ್ಟಾರ್  ಈವೆಂಟ್ಸ್  ವತಿಯಿಂದ ಅದ್ದೂರಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಎಲೈಟ್ ಸ್ಟಾರ್ ಈವೆಂಟ್ಸ್  ನ ಗ್ರ್ಯಾಂಡ್ ಫಿನಾಲೆಗಾಗಿ  ಕರ್ನಾಟಕ ರಾಜ್ಯಾದ್ಯಂತ 45 ಮಾಡೆಲ್ ಗಳನ್ನೂ  ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು.  ಈ ಸಾಲಿನ ಎಲೈಟ್ ಸ್ಟಾರ್ ಈವೆಂಟ್ಸ್  ನ ಗ್ರ್ಯಾಂಡ್ ಫಿನಾಲೆ ವಿಜೇತರು..!!! ಈ ಸಾಲಿನ ಎಲೈಟ್ ಸ್ಟಾರ್ ಲಿಟಲ್ ಪ್ರಿನ್ಸ್ ಕರ್ನಾಟಕ 2021  ಯಾಗಿ ನಿಹಾರ್ ಪಿ ಗೌಡ  ಹಾಗೂ 

Read More

“ಐ ಐ ಸಿ ಸಿ ಬಿ” ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿದ ಉದ್ಯಮಿಗಳು

ಎಲ್ಲಾ ಕ್ಷೇತ್ರದ ಅನುಭವಿ ಹಾಗೂ ನೂತನ  ಉದ್ಯಮಿಗಳ ಜೊತೆ ಒಡನಾಟ,  ನಾನಾ ರೀತಿಯ ಉದ್ಯೋಗಾವಕಾಶಗಳನ್ನು ಭವಿಷ್ಯದ ಹಿತ ದೃಷ್ಟಿಯಿಂದ ಸದ್ಬಳಕೆ ಮಾಡಲು ಮಾಹಿತಿ ತಂತ್ರಜ್ಞಾನಗಳ ಬಗ್ಗೆ ಸಹಕಾರ, ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿರುವ ಐ ಐ ಸಿ ಸಿ ಬಿ ಯ ಕೆಲಸ ಕಾರ್ಯಗಳಿಗೆ ಸಾಕಷ್ಟು ಉದ್ಯಮಿಗಳಿಂದ ಪ್ರಶಂಸೆ ದೊರಕಿತು. ಈ ಸಂಸ್ಥೆಯ ಟ್ರಸ್ಟಿ ಸಯ್ಯದ್ ನಿಜಾಮುದ್ದೀನ್ ಮಾತನಾಡಿ , ” ಐ ಐ ಸಿ ಸಿ ಬಿ ಸಂಸ್ಥೆ, ಸಾಮಾಜಿಕ ಕಾಳಜಿ ಹೊಂದಿದ್ದು, ಎಲ್ಲಾ ವರ್ಗದ

Read More

ಮಾರತಹಳ್ಳಿಯಲ್ಲಿ “ಐಸ್ ಬರ್ಗ್” ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್..!!!

ನಗರದ ಮಾರತಹಳ್ಳಿಯಲ್ಲಿ ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಹೊಸ ಬ್ರಾಂಚ್ ತೆರೆಯಲಾಗಿದೆ. 2012ರಿಂದ ಆರಂಭವಾದ ಐಸ್ ಬರ್ಗ್ ಭಾರತದ ಅತ್ಯುತ್ತಮ ಐಸ್ ಕ್ರಿಮ್ ಅನಿಸಿಕೊಂಡಿದೆ. ಪ್ರತಿಯೊಬ್ಬರೂ ರುಚಿಯಾದ ಐಸ್ಕ್ರೀಮ್ ಪ್ರೀತಿಸುತ್ತಾರೆ. ಐಸ್ ಬರ್ಗ್ ಅರ್ಗ್ಯಾನಿಕ್ ಐಸ್ ಕ್ರೀಮ್ ಸವಿಯದೇ ಮರಳುವುದಿಲ್ಲ. ತನ್ನ ‘ಯಮ್ಮಿ’ ರುಚಿಯಿಂದಲೇ ಐಸ್ ಬರ್ಗ್  ಐಸ್ಕ್ರೀಂ ದೇಶಾದ್ಯಂತ ಹೆಸರು ಮಾಡಿದೆ. ಐಸ್ ಬರ್ಗ್ ಸಂಸ್ಥೆಯ ಮಾಲೀಕರು ಸುಹಾಸ್ ಮಾತನಾಡಿ , ನಾವು ತಯಾರಿಸುವ ಅರ್ಗ್ಯಾನಿಕ್ ಐಸ್ ಕ್ರೀಮ್ ಉತ್ತಮ ಗುಣಮಟ್ಟ, ಆರೋಗ್ಯಕರ ಹಾಗೂ ಗ್ರಾಹಕರ

Read More

“ಸ್ಟಾರ್ ಕನ್ನಡ” ದ ‘ನಾಟ್ಯ ರಾಣಿ ಶಾಂತಲಾ’ ಪ್ರಶಸ್ತಿ ವಿಜೇತೆ “ಕು. ಪೂಜಾ ಸಾತ್ನೂರ್”

ಸಿನಿಮಾ ಮತ್ತು ಮನರಂಜನಾತ್ಮಕ ವಿಚಾರಗಳನ್ನು ಜನರಿಗೆ ತಲುಪಿಸುವ ಧ್ಯೇಯವನ್ನಿಟ್ಟುಕೊಂಡು ಲೇಖನಗಳನ್ನು ಹೊರತರುವ ಕ್ರಿಯಾತ್ಮಕವಾದ ಕೆಲಸ ಮಾಡುತ್ತಿರುವ “ನಮ್ಮ ಸೂಪರ್ ಸ್ಟಾರ್ಸ್ “ ಕನ್ನಡ ಸಿನಿಮಾ ಮಾಸ ಪತ್ರಿಕೆ, ಮೊಟ್ಟಮೊದಲ ಬಾರಿಗೆ ನಾಟ್ಯ ಕಲೆಗಳ ಬೀಡು, ಕರ್ನಾಟಕದಲ್ಲಿ ನಾಟ್ಯ ಕ್ಷೇತ್ರದ ಕಲಾವಿದರನ್ನು ಪ್ರೋತ್ಸಾಹಿಸಲು  “ನಾಟ್ಯ ರಾಣಿ ಶಾಂತಲಾ” ಪ್ರಶಸ್ತಿ ಕಾರ್ಯಕ್ರಮ ಮಾರ್ಚ ೨೭ ರಂದು ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.  “ಸ್ಟಾರ್ ಕನ್ನಡ” ದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ೧೬ ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಜೊತೆ ವಿಶೇಷ ಚೇತನ 

Read More